Friday, March 27, 2009

ತಿಳಿಯದೇ ತುಳಿದ ಕಾಲುದಾರಿ (ಭಾಗ-5)

ಇದು ಈ ಕತೆಯ ಕೊನೆಯ ಭಾಗ. ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

ಮೊದಲ ಭಾಗವನ್ನು ಇಲ್ಲಿ ಓದಬಹುದು
ಎರಡನೆಯ ಭಾಗವನ್ನು ಇಲ್ಲಿ ಓದಬಹುದು
ಮೂರನೆಯ ಭಾಗವನ್ನು ಇಲ್ಲಿ ಓದಬಹುದು
ನಾಲ್ಕನೆಯ ಭಾಗವನ್ನು ಇಲ್ಲಿ ಓದಬಹುದು


ಅದು ಅಮಾವಾಸ್ಯೆಯ ರಾತ್ರಿ. ಶಾರದಾ ತಾನೊಬ್ಬಳೇ ಆಶ್ರಮದ ಕಡೆಗೆ ಹೊರಟಿದ್ದಳು. ಆಶ್ರಮದ ದಾರಿಯಾಗಲಿ, ಆಶ್ರಮವೇ ಆಗಲಿ ಅವಳಿಗೀಗ ಅಪರಿಚಿತವೆನಿಸಲಿಲ್ಲ. ಗೆಳತಿ ಗಾಯತ್ರಿಯನ್ನು ಜೊತೆಗೆ ಕರೆದುಕೊಂಡು ಹೋಗಬಹುದಾಗಿತ್ತಾದರೂ ಅವಳಿಗೆ ಅದು ಅನಿವಾರ್ಯವೆನಿಸಲಿಲ್ಲ. ಅಲ್ಲದೇ ಅವಳೆದುರಿಗೆ ನಗ್ನಳಾಗುವುದು ಅವಳಿಗೆ ಮುಜುಗರ ತರುವಂಥ ವಿಷಯವಾಗಿತ್ತು.

ಆಶ್ರಮ ತಲುಪಿದ ಶಾರದಾಳನ್ನು ಬರಮಾಡಿಕೊಂಡ ಆ ಕಾವಿಧಾರಿ ಮಧ್ಯ ವಯಸ್ಸಿನ ಹೆಂಗಸು ಅವಳನ್ನು ನೇರವಾಗಿ ಸ್ವಾಮೀಜಿಯ ಕಕ್ಷೆಗೆ ಕರೆದುಕೊಂಡು ಹೋದಳು. ಆ ಕೋಣೆ ಸ್ವಲ್ಪ ಭಿನ್ನವಾಗಿತ್ತು. ಅಲ್ಲಿ ಕತ್ತಲೆಯ ಲವಲೇಶವೂ ಇರಲಿಲ್ಲ. ನಾಲ್ಕೂ ಮೂಲೆಗಳಲ್ಲಿ ಹೊತ್ತಿಸಿಟ್ಟಿದ್ದ ದೀಪಗಳು ಕೋಣೆಯ ತುಂಬಾ ಬೆಳ್ಳನೆಯ ಬೆಳಕನ್ನು ಚೆಲ್ಲಿದ್ದವು. ಮಧ್ಯೆ ಚೌಕಾಕಾರದ ಕಟ್ಟಿಗೆಯ ಮಂಚವಿತ್ತು. ನೋಡಲು ಶಯನ ಮಂಚದಂತೆಯೇ ಇದ್ದ ಅದರ ಮೇಲೆ ಹಾಸಿಗೆಯೊಂದು ಮಾತ್ರ ಇರಲಿಲ್ಲ. ಅದರ ಪಕ್ಕದಲ್ಲಿ ಶಾರದಾಳ ಸೊಂಟದ ಎತ್ತರಕ್ಕೆ ಸರಿಹೋಗುವ ಕಂಚಿನ ವಿಗ್ರಹವೊಂದಿತ್ತು. ಅಂಥ ವಿಗ್ರಹವನ್ನು ಶಾರದಾ ಇದುವರೆಗೂ ನೋಡಿರಲಿಲ್ಲ. ಅದು ಯಾವ ದೇವರೋ ಅವಳಿಗೆ ತಿಳಿಯಲಿಲ್ಲ. ಬೆತ್ತಲೆ ದೇಹದ ಆ ವಿಗ್ರಹ ಗಂಡಸಿನ ಸೆಟೆದ ಶಿಶ್ನವನ್ನು ಹೊಂದಿತ್ತು. ಕೆಲ ಕ್ಷಣಗಳವರೆಗೆ ಅದನ್ನೇ ದಿಟ್ಟಿಸಿನೋಡಿದ ಶಾರದಾಳ ಮನಸ್ಸಿನಲ್ಲಿ ವಿಚಿತ್ರ ಭಾವನೆಗಳು ಮೂಡತೊಡಗಿದ್ದವು. ಆ ಕೋಣೆಯಲ್ಲಿ ಹಾಗೆ ಬಂದು ನಿಂತಿದ್ದ ಅವಳಿಗೆ ಅದೇಕೋ ಅಲ್ಲಿಂದ ಹೊರಟುಹೋಗುವಂತೆ ಅನಿಸತೊಡಗಿತ್ತು. ಒಂದೆಡೆ ಆ ವಿಗ್ರಹ ಅವಳಲ್ಲಿನ ಸ್ತ್ರೀ ಸಹಜ ಭಾವನೆಗಳನ್ನು ಕೆರಳಿಸತೊಡಗಿದ್ದರೆ ಇನ್ನೊಂಡೆಡೆ ಅವಳ ಮನಸ್ಸು ಯಾವುದೋ ಗಂಡಾಂತರವನ್ನು ನಿರೀಕ್ಷಿಸಿರುವಂತೆ ಅವಳನ್ನು ಅಲ್ಲಿಂದ ಹೊರಟುಹೋಗಲು ಪ್ರೇರೇಪಿಸುತ್ತಿತ್ತು. ಅಂದು ವೃತದ ಕೊನೆಯ ದಿನವಾಗಿದ್ದರಿಂದ ಕೋಣೆಯ ವ್ಯವಸ್ಥೆ ಬದಲಾಗಿರಬೇಕೆಂದು ಅವಳು ಅಂದುಕೊಂಡಳು. ಕೋಣೆಯ ಮೂಲೆಯೊಂದರಲ್ಲಿ ಆಸನದಲ್ಲಿ ಕುಳಿತು ಧ್ಯಾನಮಗ್ನನಾಗಿದ್ದ ಸ್ವಾಮೀಜಿಯನ್ನೊಮ್ಮೆ ನೋಡಿದ ಅವಳು ತಾನು ಮಾಡುತ್ತಿರುವ ವೃತವನ್ನು ನೆನೆದು ಅದನ್ನು ಹಾಗೆ ಯಾವುದೋ ಅನಗತ್ಯ ಆತಂಕದಲ್ಲಿ ತೊರೆದು ಹೋಗುವುದನ್ನು ಇಷ್ಟಪಡಲಿಲ್ಲ.

ಅಷ್ಟರಲ್ಲಿಯೇ ಕಣ್ಣು ತೆರೆದ ಸ್ವಾಮೀಜಿ ತನ್ನ ಮುಂದಿದ್ದ ಅವಳೆಡೆಗೆ ನೋಡಿದ. ತಿಳಿ ಗುಲಾಬಿ ಸೀರೆಯುಟ್ಟು, ಕಪ್ಪು ರವಿಕೆಯಲ್ಲಿ ತನ್ನ ಘನ ಸಂದರ್ಯವನ್ನು ಹಿಡಿದಿಟ್ಟು ಎಂಥ ಸನ್ಯಾಸಿಯ ತಪಸ್ಸನ್ನೂ ಭಂಗಗೊಳಿಸಬಲ್ಲ ಮೇನಕೆಯಂತೆ ಕಾಣುತ್ತಿದ್ದ ಶಾರದಾಳನ್ನು ಹಾಗೆ ನೋಡುತ್ತಲೇ ಇದ್ದ ಸ್ವಾಮೀಜಿ ತನ್ನ ಅದೃಷ್ಟವನ್ನು ನಂಬಲಾಗದವನಂತಿದ್ದ. ಅವನಿಗೆ ಅವಳ ಸೌಂದರ್ಯದ ಅರಿವಿತ್ತು. ಅವಳ ನಗ್ನ ದೇಹವನ್ನು ಇಡಿಯಾಗಿ ಅದಾಗಲೇ ಆತ ವೀಕ್ಷಿಸಿದ್ದ. ಅಷ್ಟೇ ಅಲ್ಲ, ಅವಳ ಅಂಗಾಂಗಗಳನ್ನು ಸವರಿದ್ದ, ಅವಳ ರತಿಯನ್ನು ಸ್ಪರ್ಷಿಸಿದ್ದ. ಆದರೂ ಈಗ ಅವಳು ಹಾಗೆ ಸೀರೆಯುಟ್ಟು ನಿಂತಿದ್ದರೆ ಅವನ ಮನಸ್ಸು ಹಿಡಿತ ತಪ್ಪುತ್ತಿತ್ತು. ತನ್ನನ್ನು ಹಾಗೆ ನೋಡುತ್ತಿದ್ದ ಸ್ವಾಮೀಜಿಯ ಕಣ್ಣುಗಳಲ್ಲಿನ ದಾಹ ಶಾರದಾಳಿಗೆ ಅರ್ಥವಾಗಿತ್ತೋ ಇಲ್ಲವೋ ಅವಳು ಮಾತ್ರ ಅವನ ಆದೇಶಕ್ಕಾಗಿ ಕಾಯ್ದು ನಿಂತ ಸೇವಕಿಯಂತಿದ್ದಳು. ಸ್ವಾಮೀಜಿ ಅವಳಿಗೆ ಬಟ್ಟೆ ಕಳಚುವಂತೆ ಹೇಳಿದ. ಅವಳ ದೇಹದಿಂದ ಒಂದೊಂದೇ ಬಟ್ಟೆಗಳು ಬೇರ್ಪಟ್ಟು ಅವಳ ದಿವ್ಯ ಸೌಂದರ್ಯ ನಗ್ನವಾಗುತ್ತಿದ್ದರೆ ಅದನ್ನು ನೋಡುತ್ತ ಸ್ವಾಮೀಜಿ ಹೆಚ್ಚುತ್ತಿರುವ ತನ್ನ ಉಸಿರಾಟವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದ. ಶಾರದಾ ಮತ್ತೊಮ್ಮೆ ಅವನೆದುರು ಬೆತ್ತಲಾಗಿ ನಿಂತಿದ್ದಳು. ಈ ಬಾರಿ ಅವಳನ್ನು ಅನುಭವಿಸದೇ ಕಳುಹಿಸುವುದು ಸ್ವಾಮೀಜಿಯ ಲೆಕ್ಕವಾಗಿರಲಿಲ್ಲ. ಅವಳ ಕಪ್ಪು ಕೂದಲು ಅವಳ ಹೆಗಲ ಮೇಲೆ ಹರಡಿತ್ತು. ಹುಣ್ಣಿಮೆಯ ಆಗಸದಲ್ಲಿ ಜೋಡು ಚಂದ್ರರನ್ನು ಕಲ್ಪಿಸುವಂತಿದ್ದ ಅವಳ ಸ್ತನದ್ವಯ ಅವಳ ಉಸಿರಾಟದೊಂದಿಗೆ ಮೇಲೆ ಕೆಳಗೆ ಚಲಿಸುತ್ತಿತ್ತು. ಆ ಸ್ತನಗಳನ್ನು ಬೆರಳಷ್ಟು ಅಂತರದಲ್ಲಿ ಬೇರ್ಪಡಿಸಿ ಕೆಳಗೆ ಜಾರಿದ ಒಂದು ಚಿಕ್ಕ ಕಣಿವೆಯಂತಹ ಗೆರೆಯು ಅವಳ ಚಪ್ಪಟೆಯಾದ ಹೊಟ್ಟೆಯ ಮಧ್ಯೆ ಆಳವಾದ ನಾಭಿಯನ್ನು ಹೊಕ್ಕು ಹೊರಬಂದು ಹಾಗೆಯೇ ಕೆಳಗೆ ಇಳಿದು ದಟ್ಟಗೆ ಬೆಳೆದ ಕಪ್ಪಾದ ಗುಂಗುರು ಕೂದಲಿನ ಆ ತ್ರಿಕೋನದಲ್ಲಿ ಮರೆಯಾಗಿಹೋಗಿತ್ತು. ಅವಳ ನೀಳವಾದ ಕಾಲುಗಳ ಒನಪು, ಅವಳ ದುಂಡನೆಯ ತೊಡೆಗಳ ಲಾವಣ್ಯ, ಅವಳ ಸೊಗಸಾದ ಸೊಂಟವನ್ನು ಕೊರೆದು ಹರವಾಗಿ ಬೆಳೆದ ಅವಳ ನಿತಂಬಗಳ ಪಾರ್ಶ್ವನೋಟ.. ಹೀಗೆ ಅವಳ ಒಂದೊಂದೂ ಅಂಗಗಳೂ ನೋಡುವವನ ಕಣ್ಣುಗಳಿಗೆ ರಸದೌತಣವಾಗಿದ್ದವು. ಸ್ವಾಮೀಜಿಯ ದೃಷ್ಟಿ ಅವಳ ತೊಡೆಗಳ ಮಧ್ಯೆ ನೆಲೆಸಿತ್ತು. ಹಿಂದಿನ ಬಾರಿ ಅವಳನ್ನು ನೋಡಿದ್ದನ್ನು ಹೋಲಿಸಿದರೆ ಈಗ ಅವಳ ರತಿಕೇಶ ಇಮ್ಮಡಿಯಾದಂತೆನಿಸಿತು. ಅದು ಅಕರ್ಷಕವೇ ಆಗಿತ್ತಾದರೂ ಅವನಿಗೆ ಅವಳ ಯೋನಿಯ ಚೆಲುವನ್ನು ಕೇಶ ರಹಿತವಾಗಿ ನೋಡುವ ಬಯಕೆಯಾಗಿತ್ತು.

ತಾನು ಉಟ್ಟಿದ್ದ ಕಾವಿಯ ಹಿಂದೆ ಸೆಟೆದ ತನ್ನ ಲಿಂಗ ಸ್ಪಷ್ಟವಾಗಿ ತನ್ನ ಸ್ಥಿತಿಯನ್ನು ತೋರಿಸಿಕೊಡುತ್ತಿದ್ದರೂ ಅದನ್ನು ಲೆಕ್ಕಿಸದೇ ಎದ್ದು ನಿಂತ ಸ್ವಾಮೀಜಿ ತನ್ನ ಪಕ್ಕದಲ್ಲಿದ್ದ ಬೆಳ್ಳಿಯ ಪಾತ್ರೆಯೊಂದನ್ನು ಎತ್ತಿಕೊಂಡು ಶಾರದಾಳ ಹತ್ತಿರ ಬಂದ. ಅದು ಪವಿತ್ರ ಜಲವೆಂದೂ ವೃತಾಚರಣೆಗೆ ಮುಂಚೆ ತಾನದನ್ನು ಸೇವಿಸಬೇಕೆಂದೂ ಶಾರದಾಳಿಗೆ ಗೊತ್ತಿತ್ತು. ಸ್ವಾಮೀಜಿಯ ಕೈಯಿಂದ ಪಾತ್ರೆಯನ್ನು ತೆಗೆದುಕೊಂಡ ಶಾರದಾ ಅದರಲ್ಲಿದ್ದ ಗಂಟಲು ಸುಡುವಂತಹ ಜಲವನ್ನು ಕುಡಿದು ಮುಗಿಸಿದಳು. ಕೆಲವೇ ಕ್ಷಣಗಳಲ್ಲಿ ಅವಳಲ್ಲಿ ಸ್ಪಷ್ಟ ಪರವರ್ತನೆಗಳಾದವು. ಅವಳ ದೇಹ ಮೆಲ್ಲಗೆ ತೊನೆಯತೊಡಗಿತು. ಅವಳು ಅಸ್ಥಿರವಾಗುತ್ತಿದ್ದನ್ನು ಗಮನಿಸಿದ ಸ್ವಾಮೀಜಿ ಅವಳ ತೋಳುಗಳನ್ನು ಬಳಸಿ ಹಿಡಿದ. ಹಾಗೆಯೇ ಅವಳನ್ನು ಕೋಣೆಯ ಮಧ್ಯೆ ಇರಿಸಿದ ಮಂಚದವರೆಗೂ ನಡಿಸಿ ಅದರ ಮೇಲೆ ಕೂರಿಸಿದ. ಪವಿತ್ರ ಜಲದ ಪ್ರಭಾವ ಹೆಚ್ಚುತ್ತಿದ್ದಂತೆ ಅವಳ ಕಣ್ಣುಗಳು ತೇಲತೊಡಗಿದವು. ಸ್ವಾಮೀಜಿ ಮಾತನಾಡತೊಡಗಿದ. ತಾನು ವೃತದ ಕೊನೆಯ ಕಾರ್ಯವನ್ನು ಅಂದು ಪೂರೈಸುವುದಾಗಿಯೂ ಅದಕ್ಕೆ ಅವಳು ಸಂಪೂರ್ಣವಾಗಿ ಸಹಕರಿಸಬೇಕೆಂದೂ ಅವಳಿಗೆ ಹೇಳಿದ. ಅವಳು ತಲೆಯಾಡಿಸಿ ಸಮ್ಮತಿ ಸೂಚಿಸಿದ್ದಳು. ಅಲ್ಲಿಂದ ಕೆಲ ಕ್ಷಣ ಮರೆಯಾದ ಸ್ವಾಮೀಜಿ ಕೆಲವು ಸಲಕರಣೆಗಳೊಂದಿಗೆ ಹಿಂತಿರುಗಿದ. ಮಂಚದ ಮೇಲೆ ಶಾರದಾಳ ಪಕ್ಕಕ್ಕೆ ಕುಳಿತ ಸ್ವಾಮೀಜಿ ಅವಳನ್ನು ಮೆಲ್ಲಗೆ ಮಂಚದ ಮೇಲೆ ಮಲಗಿಸಿದ. ಕಾಲು ಚಾಚಿ ಅಂಗಾತವಾಗಿ ಮಲಗಿದ ಅವಳನ್ನು ಆ ಕ್ಷಣವೇ ಸಂಭೋಗಿಸಿಬಿಡುವಂತೆ ಅನಿಸಿದರೂ ಅವನು ಸಂಯಮ ವಹಿಸಿದ್ದ. ಅವಳ ಕಾಲುಗಳನ್ನು ಮೆತ್ತಗೆ ಬೇರ್ಪಡಿಸಿ ಅವುಗಳ ಮಧ್ಯೆ ಆಸೀನಾನಾಗಿ ಅವಳನ್ನು ತನ್ನ ಹತ್ತಿರಕ್ಕೆ ಎಳೆದುಕೊಂಡ. ನಂತರ ಅವಳ ಕಾಲುಗಳನ್ನು ತನ್ನ ಹಿಂದೆ ಬೆನ್ನಿನ ಕೆಳಗೆ ಇರಿಸಿ ತನ್ನೆದುರಿಗೆ ಕಂಗೊಳಿಸುತ್ತಿದ್ದ ಅವಳ ತೊಡೆಸಂಧಿಯ ವೈಭವವನ್ನು ಕೆಲ ಕ್ಷಣ ಹಾಗೆಯೇ ನೋಡುತ್ತ ತಾನು ತಂದಿದ್ದ ಸಲಕರಣೆಗಳನ್ನು ಕೈಗೆತ್ತಿಕೊಂಡ.

ತಿಳಿ ಮಂಪರು ಸ್ಥಿತಿಯಲ್ಲಿದ್ದ ಶಾರದಾಳಿಗೆ ತನ್ನ ತೊಡೆಗಳ ಮಧ್ಯೆ ತಣ್ಣಗೆ ಏನೋ ತಗುಲಿದ ಅರಿವಾಯಿತು. ನೊರೆ ನೊರೆಯಾಗಿ ಹರಡುತ್ತಿದ್ದ ಆ ತಂಪು ಪದಾರ್ಥ ಏನೆಂದು ತಿಳಿಯದಿದ್ದರೂ ಅವಳಿಗೆ ಹಿತವೆನಿಸತೊಡಗಿತ್ತು. ಏನೇ ಆದರೂ ಅವಳಿಗೆ ತಾನು ಅಲ್ಲಿ ಆಶ್ರಮದಲ್ಲಿ ತಾನು ಸಂಕಲ್ಪಿಸಿದ ವೃತದ ಕೊನೆಯ ಆಚರಣೆಗೆ ಬಂದಿರುವುದರ ಅರಿವಿತ್ತು. ಸ್ವಾಮೀಜಿಯ ಮೇಲಿನ ವಿಷ್ವಾಸ ಮತ್ತು ತಾಯ್ತನದ ಬಯಕೆ ಅವಳ ಮನಸ್ಸಿನಲ್ಲಿ ನಿರಂತರವಾಗಿ ಹುಟ್ಟುತ್ತಿದ್ದ ದುಗುಡ ಮತ್ತು ಭಯವನ್ನು ತಳ್ಳಿ ಹಾಕುತ್ತಿದ್ದವು. ಆದರೆ ನಡೆಯುತ್ತಿರುವುದೇನು ಎಂಬುದರ ಖಚಿತವಾದ ಪ್ರಜ್ಞೆ ಅವಳಿಗಿರಲಿಲ್ಲ. ತನ್ನ ತೊಡೆಗಳ ಮಧ್ಯೆ ಆಡುತ್ತಿದ್ದ ಸ್ವಾಮೀಜಿಯ ಕೈಗಳು ಏನು ಮಾದುತ್ತಿವೆಯೆಂದೂ ಅವಳಿಗೆ ತಿಳಿದಿರಲಿಲ್ಲ. ಕಾಮ ಸುಖದಿಂದ ಅದಾಗಲೇ ಬಹಳ ದಿನಗಳವರೆಗೂ ವಂಚಿತವಾಗಿದ್ದ ಅವಳ ಯೌವ್ವನ ತುಂಬಿದ ದೇಹ ಪರಪುರುಷನ ಸ್ಪರ್ಷದಿಂದ ಅದೆಷ್ಟು ಉತ್ತೇಜಿತವಾಗುತ್ತಿದೆಯೆಂಬುದೂ ಅವಳಿಗೆ ಅರಿವಿರಲಿಲ್ಲ. ಕೆಲ ನಿಮಿಷಗಳ ನಂತರ ಸ್ವಾಮೀಜಿ ಏನನ್ನೋ ಸಾಧಿಸಿದವನಂತೆ ಅವಳ ಕೇಶರಹಿತ ಯೋನಿಯನ್ನು ದಿಟ್ಟಿಸುತ್ತಿದ್ದ. ಅವನ ಆ ಕೌಶಲ್ಯವಾದರೂ ಎಂಥದು! ಅವಳಿಗೆ ಸ್ವಲ್ಪವೂ ನೋವೆನಿಸದಂತೆ ಅವಳ ಯೋನಿಯ ಮೇಲೆ ದಟ್ಟವಾಗಿ ಹರಡಿದ್ದ ಕೂದಲನ್ನೆಲ್ಲ ತೆಗೆದು ಹಾಕಿದ್ದ. ಆ ಉದ್ರೇಕಕಾರಿ ಕೆಲಸದಿಂದ ಅವನ ಲಿಂಗ ಪಕ್ಕದಲ್ಲಿದ್ದ ವಿಗ್ರದ ಶಿಶ್ನದಂತೆ ಬಿರುಸಾಗಿ ಸೆಟೆದು ನಿಂತು ಅದರ ತುದಿ ಅವಳ ತೊಡೆಗಳ ಒಳಗನ್ನು ಸೋಕುತ್ತಿತ್ತು. ಈಗ ತನ್ನ ನಿಜವಾದ ಸೊಬಗಿನಲ್ಲಿ ಕಂಗೊಳಿಸುತ್ತಿದ್ದ ಅವಳ ಒದ್ದೆಯಾದ ಯೋನಿ ಅವನ ಶಿಶ್ನದಿಂದ ಕೆಲವೇ ಇಂಚುಗಳಷ್ಟು ದೂರದಲ್ಲಿತ್ತು. ಆ ಘಳಿಗೆಯಲ್ಲಿ ಅವನಲ್ಲದೇ ಬೇರೆ ಯಾರಾಗಿದ್ದರೂ ಅವಳಲ್ಲಿ ನುಗ್ಗಿ ಸಂಭೋಗಿಸತೊಡಗಿರುತ್ತಿದ್ದರೇನೋ.. ಆದರೆ ಸ್ವಾಮೀಜಿ ಎದ್ದು ನಿಂತ. ತನ್ನ ಬಟ್ಟೆಯನ್ನು ಕಳಚಿದ. ಶಾರದಾಳ ಕೈ ಹಿಡಿದು ಅವಳಿಗೆ ಎದ್ದು ಕುಳಿತುಕೊಳ್ಳುವಂತೆ ಹೇಳಿದ. ಮೆಲ್ಲಗೆ ಎದ್ದು ಕುಳಿತ ಅವಳು ಸ್ವಾಮೀಜಿಯ ಬೃಹದಾಕಾರದ ಶಿಶ್ನವನ್ನು ಕಂಡಳು. ತನ್ನೆದುರಿಗೆ ತೂಗುತ್ತಿದ್ದ ಅದನ್ನು ನೋಡಿದ ಅವಳಿಗೆ ಈಗ ಸಂಪೂರ್ಣವಾಗಿ ಎಚ್ಚರವಾದಂತಿತ್ತು. ಅವಳು ಅಂಥ ಗಂಡಸುತನವನ್ನು ಇದುವರೆಗೂ ನೋಡಿರಲಿಲ್ಲ. ತನ್ನ ಗಂಡನದಾದರೋ ಅಂಗೈಯಲ್ಲಿ ಹಿಡಿದು ಮುಚ್ಚಿಡಬಹುದಂತಹ ಗಾತ್ರ. ಅದಕ್ಕೆ ಹೋಲಿಸಿದರೆ ಸ್ವಾಮೀಜಿಯ ಶಿಶ್ನದ ಗಾತ್ರ ಭಯಪಡಿಸುವಂತಿತ್ತು. ಆದರೂ ಅವಳ ದೇಹ ಆ ನೋಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿತ್ತು. ಅವಳ ಬುದ್ಧಿ ಕೊನೆಯ ಬಾರಿಯೆಂಬಂತೆ ಇನ್ನೊಮ್ಮೆ ಅವಳನ್ನು ಎಚ್ಚರಿಸಿತು. ಅಲ್ಲಿಂದ ಹೊರಟುಹೋಗುವಂತೆ ಅವಳಿಗೆ ಸೂಚಿಸಿತು. ಆದರೆ ಅವಳ ದೇಹ ಮಾತ್ರ ನಿಶ್ಚಲವಾದಂತೆ ಕುಳಿತಲ್ಲಿಯೇ ಕುಳಿತಿತ್ತು.

ಮಂಚದಿಂದ ಇಳಿದು ಶಾರದಾಳ ಎದುರಿಗೆ ನಿಂತಿದ್ದ ಸ್ವಾಮೀಜಿ ತನ್ನ ಲಿಂಗವನ್ನು ಕೈಯಲ್ಲಿ ಹಿಡಿದು ಅವಳ ಮುಖದ ಹತ್ತಿರಕ್ಕೆ ತಂದ. ಅವಳ ತುಟಿಗಳು ಅದರ ತುದಿಯನ್ನು ತಾಕುತ್ತಿದ್ದಂತೆಯೇ ಸ್ವಾಮಿಜಿಯ ದೇಹದ ನರಗಳೆಲ್ಲ ಒಮ್ಮೆ ಜುಮ್ಮೆಂದವು. ಅವಳ ತುಟಿಗಳಾದರೋ ಅವನ ಪುರುಷತ್ವದ ಸ್ಪರ್ಷದಿಂದ ತೆರೆದುಕೊಂಡವು. ಸ್ವಲ್ಪ ಹೊತ್ತು ತಡೆದು ಸ್ವಾಮೀಜಿ ಅವಳಿಗೆ ತನ್ನ ಶಿಶ್ನವನ್ನು ಬಾಯಿಯಿಂದ ಸ್ವೀಕರಿಸುವಂತೆ ಹೇಳಿದ. ತನ್ನ ಬುದ್ಧಿಗೆ ವಿರುದ್ಧವಾಗಿ ಶಾರದಾ ಅವನ ಆ ದಪ್ಪನೆಯ ಗಡಸಾದ ಅಂಗದ ತುದಿಯನ್ನು ಮೆಲ್ಲಗೆ ಬಾಯಿ ತೆರೆದು ಒಳ ಸೇರಿಸಿಕೊಂಡಳು. ಬಿಸಿಯೇರಿದಂತಿದ್ದ ಸ್ವಾಮೀಜಿಯ ಶಿಶ್ನ ಅವಳ ಬಾಯಿಯೋಳಗೆ ನುಗ್ಗಿತು.. ಚಲಿಸತೊಡಗಿತು. ಶಾರದಾಳಿಗೆ ವೃತದ ಈ ಹಂತ ಇಷ್ಟವಾದಂತಿರಲಿಲ್ಲ. ಅವಳು ಹಿಂದೆ ಸರಿಯಲು ಪ್ರಯತ್ನಿಸಿದಾಗ ಸ್ವಾಮೀಜಿ ಅವಳ ತಲೆಗೂದಲನ್ನು ಬಲವಾಗಿ ಹಿಡಿದು ಅವಳ ತಲೆಯನ್ನು ಸ್ಥಿರವಾಗಿಸಿದ್ದ. ಸ್ವಾಮೀಜಿ ಕೊನೆಗೂ ಸಂಯಮವನ್ನು ತೊರೆದಿದ್ದ. ತನ್ನ ಉದ್ದನೆಯ ಲಿಂಗವನ್ನು ಅವಳ ಗಂಟಲಿಗೆ ತಳ್ಳುತ್ತ ಅವಳು ಉಸಿರಾಡಲು ಕಷ್ಟಪಡುವಂತಾದರೂ ಗಮನ ಕೊಡದೇ ಮುಂದುವರೆದ. ಅವಳ ಕೈಗಳು ಅವನ ತೊಡೆಗಳನ್ನು ಹಿಡಿದು ದೂರ ತಳ್ಳಲು ಪ್ರಯತ್ನಿಸತೊಡಗಿದ್ದರೂ ಅವಳ ದೇಹದಲ್ಲಿ ಸುಖದ ಅಲೆಗಳು ಹೊರಟಿದ್ದವು. ಸ್ವಾಮೀಜಿಯ ಇನ್ನೊಂದು ಕೈ ಅವಳ ತುಂಬಿದ ಸ್ತನಗಳನ್ನು ಮರ್ದಿಸತೊಡಗಿತ್ತು. ಶಾರದಾ ನರಳತೊಡಗಿದ್ದಳು. ಅವಳ ಪ್ರತಿರೋಧ ಕ್ಷೀಣಿಸತೊಡಗಿ ಅವನ ಸ್ಪರ್ಷಕ್ಕೆ ಮತ್ತೊಮ್ಮೆ ಸ್ಪಂದಿಸತೊಡಗಿದ್ದಳು. ಸಮಯ ಪಕ್ವವಾಗುತ್ತಿದ್ದಂತೆ ಸ್ವಾಮೀಜಿ ತನ್ನ ಲಿಂಗವನ್ನು ಅವಳ ಬಾಯಿಯಿಂದ ಹೊರತೆಗೆದುಕೊಂಡ. ಏದುಸಿರುಬಿಡುತ್ತಿದ್ದ ಶಾರದಾ ತನ್ನ ಬಾಯಿಯನ್ನು ಒರೆಸಿಕೊಳ್ಳುತ್ತ ಮುಂದೇನು ಎಂಬಂತೆ ಸ್ವಾಮೀಜಿಯತ್ತ ನೋಡಿದಳು.

ಅವಳೆಡೆಗೆ ದಾಹದಿಂದ ನೋಟ ಬೀರಿದ ಸ್ವಾಮೀಜಿ ಅವಳಿಗೆ ಮಂಚದ ಮೇಲೆ ಮಲಗುವಂತೆ ಹೇಳಿದ. ಅವಳು ಮಲಗಿದ ನಂತರ ಆ ಪವಿತ್ರ ಜಲದ ಪಾತ್ರೆಯನ್ನು ಮತ್ತೊಮ್ಮೆ ಕೈಗೆತ್ತಿಕೊಂಡು ಆ ಜಲವನ್ನು ಅವಳ ನಗ್ನ ದೇಹದ ಮೇಲೆಲ್ಲ ಸಿಂಪಡಿಸತೊಡಗಿದ. ತಾನು ವೃತದ ಕೊನೆಯ ಘಟ್ಟವನ್ನು ಇದೀಗ ಪೂರೈಸುವುದಾಗಿಯೂ ಮತ್ತು ಅದರಿಂದ ಅವಳು ಸಂತಾನ ಫಲವನ್ನು ಪಡೆಯುವುದಾಗಿಯೂ ಹೇಳಿದ. ನಂತರ ತಾನೂ ಮಂಚವನ್ನೇರಿ ಅವಳ ಕಾಲುಗಳನ್ನು ಅಗಲಿಸಿ ಮಧ್ಯೆ ಕುಳಿತ. ತನ್ನ ತಲೆಯನ್ನು ಅವಳ ತೊಡೆಗಳತ್ತ ಬಾಗಿಸಿದ ಅವನು ಅವಳ ಸ್ತ್ರೀ ಪರಿಮಳವನ್ನು ಆಘ್ರಾಣಿಸಿ ಇನ್ನಷ್ಟು ಉದ್ರೇಕಗೊಂಡ. ಅವನ ತುಟಿಗಳು ಅವಳ ನಗ್ನ ಯೋನಿಯನ್ನು ಮುತ್ತಿದವು. ಅವಳ ಬಾಯಿಯಿಂದ ಹೊರಟ ಸುಖದ ಶಬ್ದವೊಂದು ಅವಳ ಕಾಮೋದ್ರೇಕವನ್ನು ಖಚಿತ ಪಡಿಸಿತ್ತು. ಸ್ವಾಮೀಜಿ ಅವಳ ಯೋನಿದುಟಿಗಳನ್ನು ನೆಕ್ಕುತ್ತ, ಸವಿಯುತ್ತ, ಅವಳ ನಿತಂಬಗಳ ಕೆಳಗೆ ಕೈಗಳನ್ನು ತೂರಿಸಿ ಅವುಗಳನ್ನು ಯಥೇಚ್ಚವಾಗಿ ಮರ್ದಿಸುತ್ತ ಕೊನೆಗೆ ತನ್ನ ನಾಲಿಗೆಯನ್ನು ಅವಳ ಆಳಕ್ಕೆ ತಳ್ಳಿ ಅವಳ ರಸಮೂಲವನ್ನು ತಟ್ಟಿ ಅವಳ ದೇಹದಲ್ಲೆಲ್ಲ ಸುಖದ ಅಲೆಗಳನ್ನು ಹೊರಡಿಸುತ್ತ ಅವಳನ್ನು ಸ್ಖಲನದ ಅಂಚಿಗೆ ತಂದು ಬಿಟ್ಟಿದ್ದ. ಶಾರದಾಳ ದೇಹ ಕಂಪಿಸಿ ಸುಖದ ಹಿಡಿತದಲ್ಲಿ ಮುಲುಗುತ್ತದ್ದರೆ ಸ್ವಾಮೀಜಿ ತನ್ನ ಮುಖವನ್ನು ಅವಳ ಯೋನಿಯಿಂದ ಬೇರ್ಪಡಿಸಿದ್ದ. ಭಾವಾವೇಷದ ಶಿಖರದಿಂದ ಧುತ್ತನೆ ಕೆಳಗೆ ತಳ್ಳಿದಂತಾಗಿ ಶಾರದಾ ಅಸಹನೆಯಿಂದ ಚಡಪಡಿಸಿದ್ದಳು.

ಸಮಯದ ಪಕ್ವವತೆಯನ್ನು ಅರಿತ ಸ್ವಾಮೀಜಿ ಮುಂದೆ ಬಾಗಿ ತನ್ನ ಶಿಶ್ನದ ತುದಿಯನ್ನು ಅವಳ ಯೋನಿಮುಖಕ್ಕೆ ಒತ್ತಿದ. ಅವಳ ತೊಡೆಗಳು ತಾವೇ ತಾವಾಗಿ ಅಗಲಿ ಅವನು ನಡೆಸಲಿರುವ ರತಿಯಜ್ಞಕ್ಕೆ ಸ್ಥಳ ಕಲ್ಪಿಸಿದವು. ತನ್ನ ಸೆಟೆದ ಲಿಂಗವನ್ನು ಕೈಯಲ್ಲಿ ಹಿಡಿದು ಅದರ ದುಂಡಾದ ತುದಿಯನ್ನು ಮೆಲ್ಲಗೆ ಅವಳ ಸೀಳಿನೊಳಗೆ ನುಸುಳಿಸಿದ. ಅವಳ ಬಿಗುವಾದ ಸ್ಪರ್ಷದ ಹಿತಕ್ಕೆ ಅವನ ಬಾಯಿಯಿಂದಲೂ ಸುಖದ ಶಬ್ದವೊಂದು ಹೊರಟಿತ್ತು. ಆದರೆ ಸ್ವಾಮೀಜಿ ತನ್ನ ಶಿಶ್ನವನ್ನು ಅವಳೊಳಗೆ ತಳ್ಳದೇ ಹೊರಗೆಳೆದುಕೊಂಡಾಗ ಅವನನ್ನು ಸ್ವಾಗತಿಸಲು ಸನ್ನದ್ಧಳಾಗಿ ತನ್ನ ಯೋನಿಯ ಹಿಡಿತವನ್ನು ಸಡಿಲಿಸಿದ ಅವಳಿಗೆ ಮತ್ತೆ ನಿರಾಸೆ ಕಾದಿತ್ತು. ಅವಳ ನಿರಾಸೆಯನ್ನು ಗ್ರಹಿಸಿದವನಂತೆ ಸ್ವಾಮೀಜಿ ಕೂಡಲೇ ಅವಳ ಯೋನಿಗೆ ಮತ್ತೆ ಶಿಶ್ನವನ್ನಿಟ್ಟು ಒಂದಿಂಚು ನುಸುಳಿದ. ಮತ್ತೆ ಹೊರತೆಗೆದ. ಬೆಕ್ಕು ತಾನು ಹಿಡಿದ ಬೇಟೆಯನ್ನು ಸತಾಯಿಸುವಂತೆ ಹಲವು ಬಾರಿ ಸ್ವಾಮೀಜಿ ಶಾರದಾಳ ಯೋನಿಯನ್ನು ವಂಚಿಸಿ ಸತಾಯಿಸಿದ. ಅವಳಾದರೋ ಪ್ರತಿ ಬಾರಿ ತನ್ನ ನಿತಂಬಗಳನ್ನು ಎತ್ತಿ ಹಿಡಿದು ಅವನು ಶಿಶ್ನವನ್ನು ಕೂಡಲು ಪ್ರಯತ್ನಿಸುತ್ತಿದ್ದಳು. ಅವಳ ಸಂಯಮದ ಕಟ್ಟೆ ಒಡೆಯು ಹಂತ ತಲುಪಿದಾಗ ಕೊನೆಗೆ ಸ್ವಾಮೀಜಿ ತನ್ನನ್ನು ಸಂಪೂರ್ಣವಾಗಿ ಅವಳಲ್ಲಿ ತಳ್ಳಿದ. ಅವಳ ಯೋನಿಯನ್ನು ಇಡಿಯಾಗಿ ತುಂಬಿದ ಅವನ ಶಿಶ್ನ ಕೆಲ ಕ್ಷಣ ಅವಳಲ್ಲಿ ಹಾಗೆಯೇ ನೆಲೆಸಿ ನಂತರ ಚಲಿಸತೊಡಗಿದಾಗ ಶಾರದಾಳ ಗಂಟಲಿನಿಂದ ಸುಖದ ನರಳಾಟ ರಾಗವಾಗಿ ಹೊರಬರತೊಡಗಿತ್ತು. ಇಂಥ ಸಂವೇದನೆಯನ್ನು ತನ್ನ ಗಂಡನಿಂದ ಎಂದಿಗೂ ಅವಳು ಪಡೆದಿರಲಿಲ್ಲ. ಸ್ವಾಮೀಜಿ ಒಮ್ಮೆ ಅವಳ ಸ್ತನಗಳನ್ನು ಅಮುಕಿ ಹಿಡಿದು ಚಲಿಸಿದರೆ ಇನ್ನೊಮ್ಮೆ ಅವಳ ಸೊಂಟವನ್ನು ಹಿಡಿದು ಅವಳಲ್ಲಿ ನುಗ್ಗಿ ನುಗ್ಗಿ ಹೊರಬರುತ್ತಿದ್ದ. ಅವಳೂ ಅಷ್ಟೇ ಉತ್ಸಾಹದಿಂದ ತನ್ನ ಕಾಲುಗಳನ್ನು ಅವನ ಬೆನ್ನಿನ ಮೇಲೆ ಸುತ್ತಿ ಅವನಿಗೆ ತನ್ನ ಯೋನಿಯನ್ನು ಒಪ್ಪಿಸಿದ್ದಳು. ಹೀಗೆ ಕೆಲ ನಿಮಿಷಗಳವರೆಗೆ ನಡೆದ ಅವರಿಬ್ಬರ ರತಿಕೂಟ ಇಬ್ಬರನ್ನೂ ಅಂಚಿಗೆ ತಂದಿತ್ತು. ತನ್ನ ಮೈಯಲ್ಲೆಲ್ಲ ವಿದ್ಯುತ್ ಚಲಿಸಿದಂತೆ ಕಂಪಿಸುತ್ತಿದ್ದ ಶಾರದಾಳ ನರಳಾಟ ಚೀತ್ಕಾರವಾಗಿ ಪರಿವರ್ತನೆಯಾಗಿತ್ತು. ಅವಳ ದೇಹವೀಗ ಬಲಶಾಲಿಯಾದ ಸ್ಖಲನವೊಂದರ ಹಿಡಿತದಲ್ಲಿ ಸಿಕ್ಕಿತ್ತು. ಮುಂದಿನ ಕ್ಷಣವೇ ಸ್ಫೋಟಕದಂತೆ ಸಿಡಿದ ಸ್ಖಲನದಿಂದ ತತ್ತರಿಸಿದ ಅವಳ ದೇಹ ಮಣಿದು ಒದ್ದಾಡಿತ್ತು. ಆದರೆ ಅದು ಕೇವಲ ಒಂದು ಆರಂಭವೆಂಬುದು ಗೊತ್ತಿದ್ದ ಸ್ವಾಮೀಜಿ ಹಾಗೆಯೇ ಅವಳ ಒಳಗೆ-ಹೊರಗೆ ಚಲಿಸುತ್ತಿದ್ದ. ಅವನ ನಿರೀಕ್ಷೆಯಂತೆ ಕೆಲವೇ ಕ್ಷಣಗಳಲ್ಲಿ ಶಾರದಾ ಮತ್ತೆ ಸ್ಖಲಿಸಿದ್ದಳು. ಒಂದರ ಹಿಂದೆ ಒಂದರಂತೆ ಘಟಿಸಿದ ಅವಳ ಸ್ಖಲನಗಳ ಮಧ್ಯೆ ಸ್ವಾಮೀಜಿ ಕೊನೆಗೂ ತನ್ನ ಬೀಜರಸವನ್ನು ಅವಳ ಒಡಲೊಳಗೆ ಎರೆದಿದ್ದ. ಅಲೆ ಅಲೆಯಾಗಿ ತನ್ನ ಗರ್ಭಕ್ಕೆ ಧಾರಾಳವಾಗಿ ಬಂದೆರೆಚಿದ್ದ ಅವನ ಬಿಸಿ ಜೀವದ್ರವವನ್ನು ಆದರದಿಂದ ಹಿಡಿದಿಟ್ಟುಕೊಂಡ ಶಾರದಾ ರತಿಕ್ರೀಡೆಯಲ್ಲಿ ಸಂಪೂರ್ಣವಾಗಿ ದಣಿದು ನಿಶ್ಚೇತಳಾಗಿ ಮಲಗಿಬಿಟ್ಟಳು. ತನ್ನ ಜೀವಮಾನದಲ್ಲಿ ಇದುವರೆಗೂ ಇಂಥ ಕಾಮಸುಖವನ್ನು ಅನುಭವಿಸಿರದ ಸ್ವಾಮೀಜಿ ತೃಪ್ತನಾಗಿ ಅವಳ ಮೇಲೆ ಒರಗಿದ್ದ.

ಶಾರದಾಳಿಗೆ ನಡೆದು ಹೋದದ್ದೇನು ಎಂದು ಅರಿವಾಗಲು ಇನ್ನೂ ಹೆಚ್ಚು ಸಮಯ ಬೇಕಿರಲಿಲ್ಲ. ತನ್ನ ದೇಹದಿಂದ ಬೇರ್ಪಟ್ಟು ಅವಳೆಡೆಗೆ ನೋಡಲೂ ಆಗದೇ ಹೊರಟುಹೋದ ಸ್ವಾಮೀಜಿಯ ನಿಜ ರೂಪ ಅವಳಿಗೆ ಅರ್ಥವಾಗಿತ್ತು. ಆದರೆ ನಡೆಯಬಾರದ್ದು ಆಗಲೇ ನಡೆದು ಹೋಗಿರುವಾಗ ಅವಳ ಬಳಿಯೀಗ ಜಿಗುಪ್ಸೆ ಮತ್ತು ನಾಚಿಕೆಯನ್ನು ಅನುಭವಿಸುವುದನ್ನು ಬಿಟ್ಟರೆ ಬೇರೆ ವಿಕಲ್ಪಗಳಿರಲಿಲ್ಲ. ತನ್ನ ಪರಿಶುದ್ಧತೆಯಾಗಲೀ ಪಾತಿವೃತ್ಯವಾಗಲೀ ಇನ್ನು ಉಳಿದಿರಲಿಲ್ಲ. ಅವಳ ಕಣ್ಣುಗಳಲ್ಲಿ ನೀರು ಮಡುಗಟ್ಟಿದ್ದರೂ ಶಾರದಾ ಅದು ಹೇಗೋ ತನ್ನನ್ನು ತಾನು ಸಮಾಧಾನಿಸಿಕೊಂಡಳು. ತಾನು ಮಾಡಿದ್ದೆಲ್ಲ ಒಂದು ಒಳ್ಳೆಯ ಉದ್ದೇಶದಿಂದಲೇ ವಿನಃ ಸ್ವೇಚ್ಛಾಚಾರಕ್ಕಾಗಿ ಅಲ್ಲವೆಂದು ತನಗೆ ತಾನೆ ಹೇಳಿಕೊಂಡಳು. ತಾನು ತಾಯಿಯಾಗದಿದ್ದುದಕ್ಕೆ ತನ್ನ ಕುಟುಂಬವೇ ತನ್ನನ್ನು ದ್ವೇಷಿಸಿ ನಿಂದಿಸಿದಾಗ ಯಾವ ಹೆಣ್ಣಾದರೂ ಪರಿಹಾರವೊಂದನ್ನು ಅರಸಿಹೋದರೆ ಆಶ್ಚರ್ಯವಿಲ್ಲ. ತಾನು ಮಾಡಿದ್ದೂ ಅದನ್ನೇ. ತನ್ನಂತಹ ಹೆಣ್ಣುಗಳ ದುರುಪಯೋಗಪಡಿಸಿಕೊಳ್ಳುವವರು ಕಾವಿ ವೇಷದಲ್ಲೂ ಇರಬಹುದೆಂಬುದು ಮಾತ್ರ ಅವಳಿಗೆ ಈಗ ಗೊತ್ತಾಗಿತ್ತು. ಬಟ್ಟೆ ತೊಟ್ಟು ಆಶ್ರಮದಿಂದ ಹೊರಟ ಶಾರದಾಳನ್ನು ಸ್ವಾಮೀಜಿ ತಡೆಯಲಿಲ್ಲ. ಅವನ ಯಾವುದೋ ಒಂದು ತರ್ಕ ತನಗೆ ಅವಳಿಂದ ಯಾವ ಭಯವೂ ಇಲ್ಲ ಎಂಬುದನ್ನು ಸಿದ್ಧಪಡಿಸಿದಂತಿತ್ತು. ಅದಕ್ಕೆ ಕಾರಣ ಶಾರದಾಳ ದೌರ್ಬಲ್ಯ. ಅದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಹಾಗೊಂದು ವೇಳೆ ಅವಳು ತನ್ನ ನಿಜರೂಪವನ್ನು ಇತರರಿಗೆ ತಿಳಿಸಿಕೊಟ್ಟಿದ್ದೇ ಆದರೆ ಅದನ್ನು ಎದುರಿಸಲು ಸ್ವಾಮೀಜಿ ಸಿದ್ಧನಾಗಿದ್ದ.

ಅಪರಾಧ ಭಾವನೆ ಶಾರದಾಳನ್ನು ಕಾಡುತ್ತಿದ್ದಾರೂ ಮರುದಿನ ರಾತ್ರಿ ಅವಳು ಗಂಡನೊಂದಿಗೆ ಕೂಡಬಯಸಿದ್ದಳು. ಅವಳ ಚೆಲುವನ್ನು ಬಹಳ ಹೊತ್ತು ಆನಂದಿಸುವ ಸಾಮರ್ಥ್ಯ ಅವಳ ಗಂಡನಿಗೆ ಎಂದಿಗೂ ಇರಲಿಲ್ಲ. ಆ ರಾತ್ರಿಯೂ ಅಷ್ಟೇ. ಕೆಲವೇ ಕ್ಷಣಗಳಲ್ಲಿ ಅವಳಲ್ಲಿ ಸ್ಖಲಿಸಿ ನಿದ್ರೆ ಹೋಗಿದ್ದ. ಆದರೆ ಶಾರದಾಳ ಮುಖದಲ್ಲಿ ಮಂದಹಾಸವೊಂದಿತ್ತು. ಆ ಮಂದಹಾಸ ಕೆಲ ತಿಂಗಳ ನಂತರ ಮನೆಯವರೆಲ್ಲರ ನಗುವಾಗಿ ಪರಿವರ್ತನೆಯಾಗಿತ್ತು. ಅವಳು ಗರ್ಭಧರಿಸಿದ ವಿಷಯ ಅವರಿಗೆಲ್ಲ ಹಬ್ಬವನ್ನೇ ತಂದಂತಿತ್ತು. ಅವಳ ಗಂಡನಿಗಾದರೋ ಅವಳ ಗರ್ಭ ವಗಟಾಗಿತ್ತು. ಅದುವರೆಗೂ ಸಾಧ್ಯವಾಗಿರದಿದ್ದ ಅವಳ ಗರ್ಭ ಈಗ ಸಾಧ್ಯವಾಗಿದ್ದು ಹೇಗೆ ಎಂಬುದು ಅವನನ್ನನ್ನು ಸ್ವಲ್ಪ ಕಾಡತೊಡಗಿದ್ದರೂ ಅವಳನ್ನು ಪ್ರಶ್ನಿಸುವ ಸ್ಥೈರ್ಯ ಅವನಲ್ಲಿ ಇರಲಿಲ್ಲ. ಹುಟ್ಟಿದ ಮಗುವಿನಲ್ಲಿ ಅವನ ಯಾವ ಲಕ್ಷಣಗಳೂ ಇರಲಿಲ್ಲ. ಆಗಲೂ ಅವನಲ್ಲಿ ಯಾವ ಪ್ರಶ್ನೆಗಳೂ ಇರಲಿಲ್ಲ. ಶಾರದಾ ತಾಯಿಯಾಗಿದ್ದು ನೆಮ್ಮದಿ ಪಡೆಬೇಕಾದ ಸಂಗತಿಯಾಗಿತ್ತೇ ವಿನಃ ಚಿಂತೆಪಡಬೇಕಾದದ್ದಲ್ಲ. ಶಾರದಾಳ ಗಂಡನಿಗೆ ವರ್ಗವಾಗಿ ಇಡೀ ಪರಿವಾರ ಬೇರೆ ಊರಿಗೆ ಹೊರಟುಹೋಯಿತು.

ರಹಸ್ಯವೊಂದನ್ನು ಶಾರದಾ ಕೊನೆಯವರೆಗೂ ರಹಸ್ಯವನ್ನಾಗಿಯೇ ಉಳಿಸಿಕೊಂಡಳು.

32 comments:

Anonymous said...

Excellent Story. I really enjoyed like anything. Please carry one......... Expecting more stories like this.........

Anonymous said...

ಯಾವುದೋ ವೆಬ್-ಸೈಟ್ ಹುಡುಕುತ್ತಾ ನಾನು Indiaholic.com ನಲ್ಲಿ ನಿಮ್ಮ ಸೈಟ್ ಗೆ ತಲುಪಿದೆ. ಕುತೂಹಲದಿಂದ ನಿಮ್ಮ ಕೆಲವು ಲೇಖನಗಳನ್ನು ಓದಿದೆ. ಸುಲಲಿತವಾಗಿ ಓದಿಸಿಕೊಂಡು ಹೋದ ಈ ಲೇಖನಗಳು, ಅವುಗಳಲ್ಲಿ ಉಪಯೋಗಿಸಿದ ಭಾಷೆ, ಕಥಾ ವಿಷಯದ ಮೇಲಿನ ಹಿಡಿತ ಮತ್ತು ಕುತೂಹಲವನ್ನು ಕೈ ಹಿಡಿದು ಕೊನೆವರೆಗೂ ಸಾಗಿಸುವ ಶೈಲಿ ನನಗೆ ತುಂಬಾ ಹಿಡಿಸಿತು. ಶೃಂಗಾರ ಕಥೆಗಳಲ್ಲಿ ಭಾಷಾ ಲಾಲಿತ್ಯಕ್ಕೆ ಪದಗಳ ಆಯ್ಕೆ ತುಂಬಾ ಮುಖ್ಯ. ನೀವಂತೂ ಶಬ್ದಗಳನ್ನು ಚೆನ್ನಾಗಿ ದುಡಿಸಿಕೊಂಡಿದ್ದಿರಾ. ಕಥೆ / ಲೇಖನಗಳಲ್ಲಿ ಶೃಂಗಾರ ರಸ ತುಂಬಿ ಹರಿದಿದೆ.
ನಿಮ್ಮ ಲೇಖನಿಯಿಂದ ಇದೇ ರೀತಿ ಒಳ್ಳೆಯ ರಸಯುಕ್ತ ಬರಹಗಳು ಹರಿದು ಬರಲಿ.

ವೆಬ್-ನಾವಿಕ

ಪದ್ಮಿನಿ ಕಶ್ಯಪ said...

ವೆಬ್-ನಾವಿಕ, ಪ್ರಣಯಪದ್ಮಿನಿಗೆ ಭೇಟಿ ನೀಡಿದ್ದಕ್ಕಾಗಿ ಮತ್ತು ನಿಮ್ಮ ಪ್ರೋತ್ಸಾಹದ ಮಾತುಗಳಿಗಾಗಿ ಧನ್ಯವಾದಗಳು. ಬರುತ್ತಿರಿ, ಓದುತ್ತಿರಿ.

Anonymous said...

Superb, you are really a very very good writer.

Anonymous said...

Excellent Story. Please carry one.Expecting more stories like this in ur site.

Anonymous said...

ಆಹಾ...!! ತುಂಬಾ ರಸವತ್ತಾಗಿತ್ತು ನಿಮ್ಮ ಕಥಾಸರಣಿ. ಎಲ್ಲಿಯೂ ಅಶ್ಲೀಲತೆಯ ಗೆರೆ ತುಳಿಯದೇ, ತುಂಬಾ ಸುಂದರವಾಗಿ ಕುತೂಹಲಕಾರಿಯಾಗಿ ಮೂಡಿ ಬಂತು. ಇನ್ನೂ ಹೆಚ್ಚು ಹೆಚ್ಚು ಬರೆಯಿರಿ.
ಧನ್ಯವಾದಗಳು.

Uday said...

excellent story. close to reality, i have enjoyed more the story fully, like to read more stories.

Prashant C said...

ಕಥೆ ತುಂಬಾ ಚೆನ್ನಾಗಿತ್ತು :)

LakkiSri said...

Really wonderfull..
keep posting

Anonymous said...

Athyanta sundara haagu rasavathaagide. dayavittu munduvaresi. nannadondu request.......saadhyavaadalli.....dinanitya ganda hendathi yara naduve iruva saamaanyavaada laingika aatagalannu ( chakkanda aaduvudu, raathri kathale koneyalli batte haakikonde sarasa aaduvudu....haagu sambhogisuvudu) nimma sundara, sarala haagu sahajavaada bhasheyalli vivrisi ondu kathe bareyiri anta nannadondu korike........mathe saamayayaagi namma kannadada ganda hendira jodigalu mukharathi maadikolluvudu kadime.......mukharathi maadikolluvudu eenu thapilla ennuva reethiyalli.....saamanya ganda mathe hendathi paraspara mukharathi maadikondu sukisuvudannu ondu katheya roopadalli baredare chennagiruthe.........tumbaa maatadibittiddare kshmisi.......mukharathi maadikolluvudu enu thapilla ennuvudu nanna abhipraya.......ganada hendathige haagu hendathi gandanige mukharathi gintaa migilaada sukha koduvudakke sadyailla anta nanna abhipraya. Sambhogakkintalu sukhakaravaada ee aatagalannu ella ganda hendathiyaru maadikollbeku.........
nimage mukharathiyalli aasakthi ideyo illavao gottilla? nimage ista illadiddare nannannu kshamisi bidi dayavittu.......inti nimma kathegala rasik......sathisha.

rajkar said...

ಅಭಾ ಎಂತಹ ಅದ್ಭುತ EPISODE ಇದು ನನಗೆ ಬೆವರು ಇಳಿದು ಹೋಯೆತು. ಈ ಕಂತು ನನ್ನ EXPECTATION ಗಿಂತಾ ಚೆನ್ನಾಗಿ ಮೂಡಿ ಬಂದಿದೆ ಅದೆಕ್ಕೆ ಧನ್ಯವಾದಗಳು ನಿಮಗೆ. ಅಂದಹಾಗೆ ಶಾರದಾಳಿಗೆ ಹುಟ್ಟಿದ ಮಗು ಗಂಡೋ ಅಥವಾ ಹೆಣ್ಣೋ?
ನನಗೆ ಈ ಕಥೆಯನ್ನು ಓದಿದ ನಂತರ ಶಾರದಾಳಂತಹ ಮತ್ತು ಆಶ್ರಮದಲ್ಲಿ ವಾಸಿಸುವಂತಹ ಎಷ್ಟು ಅಮಾಯಕ ಹೆಂಗಸರು ಇಂತಹ ಕಳ್ಳ ಸನ್ಯಾಸಿಗಳಿಗೆ ಬಲಿಪಶುಗಳಾಗಿದ್ದಾರೆ ಆಗುತ್ತಿದ್ದಾರೆ ಅಂತ ನೆನೆದು ಮನಸ್ಸಿಗೆ ತುಂಬಾ ನೋವಾಗುತ್ತೆ, ಇವರ ಸಂಕಟವನ್ನು ನೆನೆದು ದುಖಃವಾಗುತ್ತದೆ. ಇದರ ಬಗ್ಗೆ ನಾವು ಏನು ಮಾಡಲು ಆಗುತ್ತಿಲ್ಲವಲ್ಲಾ ಅಂತ ನೆನೆದು ಕೋಪಬರುತ್ತದೆ. ಇದು ಹೆಣ್ಣಿನ ಶೋಷಣೆ ಓಂದು ಭಾಗವಷ್ಟೆ, ಇದರ ವಿಸ್ತ್ರುತ ಭಾಗವನ್ನು ನೆನೆದರೇ ಅಭ್ಭಾ ಹೆಣ್ಣಾಗಿ ಹುಟ್ಟಬಾರದೆಂದು ಅನ್ನಿಸಿ ಬಿಡುವುದು ಸಹಜ.
ಈ ಕಮೆಂಟ್ ಇಷ್ಟು ಸಾಕು ಈ ವಿಸ್ತ್ರುತ ಭಾಗದ ಬಗ್ಗೆ ಏನಾದು ಹೇಳುತ್ತಾ ಹೋದರೇ ಅದು ಓಂದು ಬಹು ಕಂತುಗಳ NEWS PAPER ARTICLE ಆಗಿ ಹೋಗುತ್ತೆ.

rajkar said...

ಪದ್ಮಿನಿಯವರೆ ಈ ವಿಷಯವನ್ನ ನೀವು ಈ ಕಥೆಯನ್ನು ಮುಗಿಸಿದ ನಂತರ ಹೇಳಬೇಕು ಅಂತ ಅನಿಸಿತು. ಸುಮಾರು 6-7 ವರ್ಷಗಳ ಹಿಂದೆ ತರಂಗ ವಾರ ಪತ್ರಿಕೆಯಲ್ಲಿ ಇದೇ ವಿಷಯದ ಅಂದರೆ ಸ್ವಾಮೀಜಿ, ಆಶ್ರಮ, ಮಕ್ಕಳಿಲ್ಲದ ಒಬ್ಬ ಹೆಂಗಸು, ಇದರ TOPIC ಮೇಲೇ ಒಂದು ಧಾರಾವಾಹಿ ಪ್ರಕಟವಾಗಿತ್ತು. ಆದರೆ ಆ ಕಥೆ ಇದಕ್ಕಿಂತ ಸ್ವಲ್ಪ ಭಿನ್ನವಾಗಿತ್ತು. ನಾನು ಮೊದಲು ಅದರ ಬಗ್ಗೆ ಗಮನ ಹರಿಸಲ್ಲಿಲ್ಲ, ಆದರೆ ಒಂದು ಸಲ ಪತ್ರಿಕೆಯ ಪುಟಗಳನ್ನು ತಿರುವುತ್ತಿರಬೇಕಾದರೆ ಒಂದು ಪುಟದಲ್ಲಿ ಒಬ್ಬ ದಪ್ಪ ಶರೀರದ ಗಡ್ಡಧಾರಿ ಸ್ವಾಮೀಜಿಯನ್ನು ಸುಂದರ ಹೆಂಗಸೊಬ್ಬಳು ತಬ್ಬಿಕೊಂಡು ಮುತ್ತಿಡಲು ಮುಂದಾಗುತ್ತಿರುವ PAINTING ಚಿತ್ರವೊಂದನ್ನು ನೋಡಿದೆ. ನೋಡಿದ ಮೇಲೆ ಸುಮ್ಮನಿರಲು ಸಾಧ್ಯವೇ ಅದನ್ನು ಓದಿಯೇಬಿಟ್ಟೆ. ಆ ಧಾರಾವಾಹಿಯ ಆ EPISODE ನಲ್ಲಿ ಒಬ್ಬ ಹೆಂಗಸು ಮತ್ತು ಸ್ವಾಮಿಜೀಯು ಒಂದಾಗುವ ಅಂದರೆ ಕಾಮ ಕ್ರೀಡೆಯಲ್ಲಿ ತೊಡಗುವ ಸನ್ನಿವೇಶವಾಗಿತ್ತು ಮತ್ತು ಅದರ ವರ್ಣನೆಯೂ ಚೆನ್ನಾಗಿತ್ತು. (ನನಗೆ ಆಶ್ಚರ್ಯವೇನು ಆಗಲ್ಲಿಲ್ಲ ಯಾಕೆಂದರೆ ತರಂಗದಲ್ಲಿ ಶ್ರುಂಗಾರ ಕಥೆಗಳೂ ಪ್ರಕಟವಾಗಿದೆ ಅಷ್ಟೇ ಅಲ್ಲದೇ ಕಾಮಸೂತ್ರಕ್ಕೆ ಸಂಭಂದಿಸಿದ ಎಷ್ಟೋ ARTICLE ಗಲು ಮತ್ತು ಕಥೆಗಳು ಪ್ರಕಟವಾಗಿದೆ.) ಆಮೇಲೆ ಪೂರ್ತಿ ಧರಾವಾಹಿಯನ್ನೂ ಓದಿ ಮುಗಿಸಿದೆ. ಮುಗಿಸಿದ ಮೇಲೆ ಸ್ವಲ್ಪ ಬೆಸರವಾಯಿತು ಯಾಕೆಂದರೆ ಇದು TRAGEDY ಕಥೆಯಾಗಿತ್ತು. ಆ ಕಥೆಯನ್ನು ಕಲವೇ LINE ಗಳಲ್ಲಿ ಹೇಳಿಬಿಡುತ್ತೇನೆ.

ಒಬ್ಬ ಶ್ರೀಮಂತ ಬಿಸ್ನೆಸ್ ಮೆನ್( ಅಥವಾ ದುಡ್ದ ಉದ್ಯೋಗದಲ್ಲಿ ಇರಬಹುದು, ನನಗೆ ಇದೆಲ್ಲ ಸರಿಯಾಗಿ ನೆನೆಪಿಲ್ಲ ) ಆತನ ಸುಂದರ ಹೆಂಡತಿ ಅವರಿಗೆ ಮಕ್ಕಳಿರಲ್ಲಿಲ್ಲ. ಒಬ್ಬ ದೊಡ್ದ ಶ್ರೀಮಂತ ಸ್ವಾಮೀಜಿಯ ಪರಿಚಯವಾಗುತ್ತದೆ ಆ ವ್ಯಕ್ತಿ ದೊಡ್ಡ HI-TECH PALACE ನಲ್ಲಿರುತ್ತಾನೆ. ಇಲ್ಲಿ ಸ್ವಾಮೀಜಿ ಯಾವ ವ್ರಥವನ್ನೂ ಹೇಳುವುದಿಲ್ಲ, ಆ ಹೆಂಗಸನ್ನು ಆತನು ಅವನ HI-TECH ಗುಪ್ತ ಕೋಣೆಗೆ ಕರೆದುಕೊಂಡು ಹೋಗಿ ಅವಳನ್ನು ಅವಳ ಸಂಪೂರ್ಣ ಸಹಕಾರದೊಂದಿಗೆ ಭೋಗಿಸಿತ್ತಾನೆ. ಆಮೇಲೆ ಅವಳ ಮಗು ವಿಕಾರವಾಗಿ ಹುಟ್ಟಿಬಿಡುತ್ತದೆ. ಕೋಪಗೊಂಡು ಅವಳು ಸ್ವಾಮಿಜೀಯ ಬಣ್ಣ ಬಯಲು ಮಾಡುವುದಾಗಿ ಬೆದರಿಸಿದಾಗ ಅವಳು ಕೊಲೆಯಾಗುತ್ತಾಳೆ. ಇಷ್ಟೆ ಕಥೆ ತರಂಗದಲ್ಲಿ ಇದು DETAIL ಆಗಿ ಕಂತುಗಳಲ್ಲಿ ಮೂಡಿ ಬಂದಿದೆ. ಅವು ಈಗಲು ನನ್ನ ಬಳಿ ಇರಬೇಕು ನನ್ನ ಪುಸ್ತಕ ಭಂಡಾರದಲ್ಲಿ ಹುಡುಕಬೇಕು.
ಈ ಕಮೆಂಟ್ ತುಂಬಾ ದೊಡ್ಡದಾಗಿರುವುದಕ್ಕೆ ಕ್ಷಮಿಸಿ. ಚಿಕ್ಕದಾಗಿ ಬರೆಯಲು ಎಷ್ಟೇ ಪ್ರಯತ್ನಿಸಿದರು ಅದು ದೊಡ್ಡದಾಗಿಬಿಡುತ್ತದೆ.

ಪದ್ಮಿನಿ ಕಶ್ಯಪ said...

ನಿಜ ರಾಜ್‌ಕರ್. ತರಂಗದಲ್ಲಿ ಕೆಲವೊಮ್ಮೆ ಇಂಥ ಲೇಖನಗಳು ಮತ್ತು ಕತೆಗಳು ಪ್ರಕಟವಾಗುವುದನ್ನು ನಾನೂ ನೋಡಿದ್ದೇನೆ. ಇನ್ನೊಂದು ವಾರ ಪತ್ರಿಕೆ, ಅದರ ಹೆಸರೂ ವಾರಪತ್ರಿಕೆಯೇ, ಅದರಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ "ಗಿಣಿ ಹೇಳಿದ ಪೋಲಿ ಕತೆಗಳು" ಎಂಬ ಧಾರಾವಾಹಿ ಮೂಡಿ ಬರುತ್ತಿತ್ತು. ನನಗಾಗ ಹದಿನೈದರ ಆಸುಪಾಸಿನ ವಯಸ್ಸು. ನಾನು ಮನೆಯವರಿಂದ ಕದ್ದು ಮುಚ್ಚಿ ಆ ಕತೆಗಳನ್ನು ತಪ್ಪದೇ ಓದುತ್ತಿದ್ದೆ. ಅವು ತುಂಬಾ ಸುಂದರವೆನಿಸುವ, ಸರಳ, ಅಪ್ಪಟ ಶೃಂಗಾರ ಕತೆಗಳು. ಅಶ್ಲೀಲತೆಯನ್ನು ಲೇಪಿಸಿಕೊಳ್ಳದೇ ಪ್ರಣಯ ಮತ್ತು ರತಿಯನ್ನು ಅವು ವಿವರಿಸುವ ರೀತಿ ನನಗೆ ತುಂಬಾ ಮೆಚ್ಚುಗೆಯಾಗುತ್ತಿತ್ತು. ನಿಜ ಹೇಳಬೇಕೆಂದರೆ ಆ ಕತೆಗಳೇ ನನಗೆ ಪ್ರೇರಣೆ.

Anonymous said...

Excellent story... Really nice one.. i would like read the first experience of an virgin girl.. could u pls post any one of those stories... Thanks

rajkar said...

ನಿಮಗೆ ಆ "ವಾರಪತ್ರಿಕೆ"ಯಿಂದ ಪ್ರೇರಣೆ ಸಿಕ್ಕಿದ್ದು ಒಳ್ಳೆದೇ ಆಯ್ತು, ಇಲ್ಲಾಂದ್ರೆ ನೀವು ನಮಗೆ ಸಿಗುತ್ತಿರಲ್ಲಿಲ್ಲ. ಅದ್ರೆ ಅದರ ಹೆಸರನ್ನು ಹೇಳದೆ ಬರೀ "ವಾರಪತ್ರಿಕೆ" ಅಂತ ಹೇಳಿ ನುಣುಚಿಕೊಂಡುಬಿಟ್ಟಿರಲ್ಲಾ ಯಾಕೆ? ಯಾಕೆ ನಿಮಗೆ ಈ ಅಂಜಿಕೆ? ನನ್ನ ಪ್ರಕಾರ ಅದು "ಸುಧಾ" ಇರಬೇಕು ಬೇರೆ ಯಾವ ವಾರಪತ್ರಿಕೆಯ ಹೆಸರು ನನಗೆ ಗೊತ್ತಿಲ್ಲ. ಅಥವಾ ನಿಮ್ಮ ಮನೆಯಲ್ಲಿ ವಿಶೇಷವಾದ ವಾರಪತ್ರಿಕೆಯನ್ನೇನಾದರು ಸೀಕ್ರೆಟ್ ಆಗಿ ತರುತ್ತಿದ್ದರೆ???
ಮತ್ತೆ ಶಾರದಾಳಿಗೆ ಹುಟ್ಟಿದ ಮಗು ಗಂಡೋ ಅಥವಾ ಹೆಣ್ಣೋ ಅಂತ ಹೇಳಲ್ಲಿಲ್ಲ?

ಪದ್ಮಿನಿ ಕಶ್ಯಪ said...

ರಾಜ್‌ಕರ್, ಒಂದೋ ನೀವು ನನ್ನ ಕಾಮೆಂಟನ್ನು ಸರಿಯಾಗಿ ಓದಲಿಲ್ಲ ಅಥವ ಅದು ನಿಮಗೆ ಅರ್ಥವಾಗಲಿಲ್ಲ. ನಾನು ಅಂಜಲೂ ಇಲ್ಲ, ನುಣುಚಿಕೊಳ್ಳಲೂ ಇಲ್ಲ. ಆ ವಾರಪತ್ರಿಕೆಯ ಹೆಸರು "ವಾರಪತ್ರಿಕೆ" ಅಂತ ಅಲ್ಲೇ ಅದೇ ಕಾಮೆಂಟಿನಲ್ಲೇ ಬರೆದಿದ್ದೀನಲ್ಲ.. ಇನ್ನೊಮ್ಮೆ ಓದಿ ನೋಡಿ. ಶಾರದಾಳಿಗೆ ಹುಟ್ಟಿದ ಮಗು ಗಂಡೋ ಹೆಣ್ಣೋ ಅಂತ ಶಾರದಾ ನನಗೆ ಹೇಳಲೇ ಇಲ್ಲ. ಹಾ..ಹಾ..

rajkar said...

ಪದ್ಮಿನಿಯವರೆ ಆ ಗಿಣಿ ಹೇಳಿದ ಪೋಲಿ ಕಥೆಗಳು ನಿಮಗೆ ಇನ್ನೂ ನೆನಪಿರುತ್ತದೆಯಲ್ಲವೇ, ಅದನ್ನು ಇಲ್ಲಿ ಪ್ರಕಟಿಸಿ ಪ್ಲೀಸ್.

rajkar said...

ಏನೂ ಅದರ ಹೆಸರೇ "ವಾರಪತ್ರಿಕೆ" ಅಂತಾನ, ಹೀಗೂ ಉಂಟೇ!!!

ಮತ್ತೆ ಸಾರಿ ನೀವು ಹೇಳಿದ್ದು ಸರಿ ನಾನು ನಿಮ್ಮ ಹಿಂದಿನ ಕಮೆಂಟನ್ನು ಸರಿಯಾಗಿ ಓದಲ್ಲಿಲ್ಲ ಅದಕ್ಕೆ SORRY. ಮತ್ತೆ ನನ್ನ ಹಿಂದಿನ ಕಮೆಂಟಿನಿಂದ ನಿಮಗೆ ನೋವಾಗಿದ್ದಲ್ಲಿ ದಯವಿಟ್ಟು ಕ್ಷಮಿಸಿ. ಕೆಲವೊಮ್ಮೆ ಇತಂಹ ತಪ್ಪುಗಳು ನಡೆದುಹೋಗುತ್ತವೆ.

ಮತ್ತೇ ಆ "ವಾರಪತ್ರಿಕೆ" ಫ್ಯಾಮಿಲಿ ವಾರಪತ್ರಿಕೆಯೋ ಅಥವಾ.......

ಪದ್ಮಿನಿ ಕಶ್ಯಪ said...

ಪರವಾಗಿಲ್ಲ. ಅಂಥ ತಪ್ಪೇನೂ ನಡೆದಿಲ್ಲ. ಹೌದು, ಆ ವಾರಪತ್ರಿಕೆಯ ಹೆಸರೇ "ವಾರಪತ್ರಿಕೆ". ತುಂಬಾ ಹಳೆಯದು, ಮತ್ತು ಅಷ್ಟೊಂದು ಜನಪ್ರಿಯವೂ ಅಲ್ಲ ಅಂದುಕೊಳ್ಳುತ್ತೇನೆ. ಅದು ಇಂದಿಗೂ ಪ್ರಕಟವಾಗುತ್ತಿದೆಯೋ ಗೊತ್ತಿಲ್ಲ. ನಾನಂತೂ ಅದನ್ನು ನೋಡಿ ಎಷ್ಟೋ ವರ್ಷಗಳಾದವು. ಗಿಣಿ ಹೇಳಿದ ಪೋಲಿ ಕತೆಗಳನ್ನು ಓದಿದೆನಾದರೂ ಅವು ಈಗ ನೆನಪಿಲ್ಲ. ಯಾರ ಬಳಿಯಾದರೂ ಆ ವಾರಪತ್ರಿಕೆಯ ಹಳೆಯ ಸಂಗ್ರಹವಿದ್ದರೆ ಈ ಕತೆಗಳನ್ನು ಮತ್ತೊಮ್ಮೆ ಓದಬಹುದು.

rajkar said...

ಆ ವಾರಪತ್ರಿಕೆ ನನ್ನ ಬಳಿ ಇದ್ದಿದ್ದರೆ ಅದನ್ನು ಜೋಪಾನವಾಗಿಟ್ಟಿರುತ್ತಿದ್ದೆ. ಮತ್ತೇ ನಿಮ್ಮ ಪ್ರೇರಣೆಯ ಕಥೆಗಳನ್ನೇ ಮರೆತುಬಿಟ್ಟರೆ!!!!! ಏನಪ್ಪಾ ಕಥೆ???

Anonymous said...

55 varshada kami, nimma layabhadavadha kamavannu mechigaepadathu anubhavisi sooraegondae.Thanks.

Anonymous said...

madam simpleaagi heela bekandre nannadu ishtu hottu nillutte anta gothagiddu idna oodida melene.

Anonymous said...

Nanu namma kelasadavalannu bagae bagaeyagi samparka hondamellae,nimma kruthigallu nenepu aguttae. Dodda sthanagalu, yonigala kandarae setaedu nilluthae. Nimma baravanigae nanagae ista.

Anonymous said...

Padminiyavarae, hennina samparka kaddu madidarae bahala chenna.Samsarikanagi Kelasadavalajothae nanarithi sukapadaeyuvenu. Hendathi snanada manaegae hodhaga,yarigukanadae nanna thunaeyannu chiputhalae, nanu avala thicagallannu nekuthanae, yoni heeruthanae, muthinna surimalae nadaeyuthae. Nimma kathaegallali samsaricana guttugallan prasthapamadi, innu chennagiruthae. Thanks Padminiyavarae.

Anonymous said...

Preethiya Padminiyavarae,ondudina manaeyalli yaru erallila, KELLASADAVALU -manaeyannu sarisuthiddalu. Nanu mathadisuthiddae.Avala ganda kuduka,ibbaru makkalu,Avathu avaligae thalenouvu, nanu aspirin tab mathae glass neerannu kudisi, malligae avala hannae mutti, kiyunnu hidithu jwara ediyu illavo noodidae.Maranaedina chance sikkithu.Avallanu mathadiso nepadalli avala kibbu hottagae muthukottae. Avalu sahakarisidallu,nanthara nanna thunnae thorisidae, avalu adannu hididhu purthiyagi bayalli thaegaedukondu jellu sorisi cheepi, necki, nanna rushabhagallanu hididu kachi hididu thinndalu.Avalu nanna yedurgae Thalli kithu hakidalu, nannanu prathidina nanarithi preethimadidalu. idu ondhu nijavadha pranayakathae.

Anonymous said...

really superb story .please write some more

Anonymous said...

verygood story
Ram Santosh

Anonymous said...

hello padmini medam,
neevu bareda ella kathegalalli tumba shreshthavaad kathe endare ide antha ansutte nanage idaralliruva shrungaar saahithyavanthu varnisudakke asadhya abbha! adbhutha! kathe odta iddare mai romanchanagollutte mai managaleradaralli nimma kathe tumbikondirutte idaralli kamada utkrishtkathe nerupisiddiri nimma sahithya hige munduvareyali endu haraisuva nimma oduga
omkar patil

ಪದ್ಮಿನಿ ಕಶ್ಯಪ said...

ಓಂಕಾರ್, ಕಥೆಯನ್ನು ಮೆಚ್ಚಿ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾಕ್ಕಾಗಿ ಧನ್ಯವಾದಗಳು. ಬರುತ್ತಿರಿ, ಓದುತ್ತಿರಿ.

Unknown said...

ondu varshd inde neevubarediruva kate rasikarige
tumgha ullasavannu untomadide vandanegalu.

nannadondu prasne e tateyalliro swami nityanandnena?.

Anonymous said...

chennagitthu kane ... innu thumba post maade path mini

Anonymous said...

ಈ ಕಥೆ ಬಹಳ ಸ್ವಾರಸ್ಯಕರವಾಗಿದೆ!

Post a Comment